Posts

ಟೈಪಿಸು ಕನ್ನಡ ಡಿಂಡಿಮವ

Image
ಇದು ಸ್ಮಾರ್ಟ್ ಫೋನುಗಳ ಕಾಲ. ಆಂಡ್ರಾಯ್ಡ್, ವಿಂಡೋಸ್, ಐಫೋನುಗಳು ಜನರ ಕೈಯಲ್ಲಿ ನಲಿದಾಡುತ್ತಿವೆ. ವಿವಿಧ ಸುದ್ದಿತಾಣಗಳ ವೀಕ್ಷಣೆ, ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕಜಾಲತಾಣಗಳ ಬಳಕೆ ಫೋನುಗಳಲ್ಲಿ ಹೆಚ್ಚಿದೆ. ಭಾರತದಲ್ಲಿ ಜನರು ತಮ್ಮ ತಮ್ಮ ತಾಯ್ನುಡಿಯಲ್ಲೇ ಫೋನುಗಳನ್ನು, ಅಂತರಜಾಲವನ್ನು ಬಳಸಲು ಬಯಸುತ್ತಿದ್ದಾರೆ. ಅದರಂತೆಯೇ ಕನ್ನಡಕ್ಕೂ ಕೂಡ ಬಹಳ ಬೇಡಿಕೆಯಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಅನುಕೂಲ ಮಾಡಿಕೊಡುವಂತಹ ಫೋನುಗಳಿವೆ. ಕನ್ನಡಕ್ಕೆ ಬೆಂಬಲ:  ಈಗ ಜನಪ್ರಿಯವಾಗಿರುವ ಆಂಡ್ರಾಯ್ಡ್ ಫೋನುಗಳಲ್ಲಿ ಮೊದಲು ಕನ್ನಡ ಅಕ್ಷರಗಳಿಗೆ ಬೆಂಬಲ ಇರಲಿಲ್ಲ. ಅಂದರೆ ಅವುಗಳಲ್ಲಿ ಕನ್ನಡ ಅಕ್ಷರಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಅಕ್ಷರಗಳು ಖಾಲಿ ಚೌಕಗಳಂತೆ ಕಾಣುತ್ತಿದ್ದವು. ಹಳೆಯ ಆಂಡ್ರಾಯ್ಡ್ ಆವೃತ್ತಿಗಳನ್ನು ಹೊಂದಿರುವ ಕೆಲವು ಬ್ರ್ಯಾಂಡ್ ಗಳ ಕೆಲವು ಮಾಡೆಲ್ ಗಳಲ್ಲಿ ಮಾತ್ರ ಕನ್ನಡಕ್ಕೆ ಬೆಂಬಲವಿತ್ತು. ಆಂಡ್ರಾಯ್ಡ್ ೪.೧ (ಜೆಲ್ಲಿ ಬೀನ್) ಆವೃತ್ತಿಯ ನಂತರ ಕನ್ನಡಕ್ಕೆ ಬೆಂಬಲ ನೀಡಲಾಗಿರುವುದರಿಂದ ಆ ಆವೃತ್ತಿ ಮತ್ತು ಅದರ ನಂತರದ ಆವೃತ್ತಿಗಳನ್ನು ಹೊಂದಿರುವ ಎಲ್ಲಾ ಫೋನುಗಳಲ್ಲೂ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತವೆ. ಆದಾಗ್ಯೂ ಕೆಲವು ಬ್ರ್ಯಾಂಡ್ ಫೋನುಗಳಲ್ಲಿ ಕನ್ನಡ ಸರಿಯಾಗಿ ಮೂಡದಿರುವ ಬಗ್ಗೆ ತಿಳಿದುಬಂದಿದೆ. ಕೊಳ್ಳುವಾಗ ಈ ಬಗ್ಗೆ ಖಾತ್ರಿಪಡಿಸಿಕೊಂಡು ಕನ್ನಡ ಅಕ್ಷರಗಳು ಸರ

ನಾಡೋಡೆಯುವ ಮಾತೇಕೆ

Image
     ಕರ್ನಾಟಕ ವನ್ನು ಇಬ್ಬಾಗ ಮಾಡ್ಬೇಕು ಅಂತ ಬರಿ ಉ.ಕ. ದವರು ಯಾಕೆ ಚಿಂತೆ ಮಾಡ್ತಾ ಇದ್ದಾರೆ ಅಂತ ಗೊತ್ತಾಗ್ತಾಇಲ್ಲಾ ಅಷ್ಟಕ್ಕು ... ಕರ್ನಾಟಕವನ್ನ ಇಬ್ಬಾಗ ಮಾಡ್ತೀನಿ ಅಂತ ಅವರು ದ್ವನಿ ಎತ್ತಿದ್ರೆ ಬರಿ ನಮಗೆ ಅಂದರೆ ದ.ಕ. ದವರಿಗೆ ಯಾಕೆ ಕರಳು ಮನಸ್ಸು ಚುರ್ ಅಂನ್ಸುತ್ತೆ...  ನಮ್ಮ ದಕ್ಷಿಣ ಕರ್ನಾಟಕದ ಸರ್ಕಾರಿ ಕೆಲಸಗಳಿಗೆ ಅವರಿಗೆ ಮಿಸಲಾತಿ ಇದೆ ಅದನ್ನು ಯಾರೂ ಕೂಡ ಬೇಡ ಅಂತ ಧ್ವನಿ ಎತ್ತಿದ್ದು ಇದುವರೆಗೂ ಕೇಳಿಬಂದಿಲ್ಲ ಹೇಳ್ಬೇಕು ಅಂದರೆ ನಮಗಿಂತ ಹೆಚ್ಚಿನ ನೀರಾವರಿ ಕಾಮಗಾರಿಗಳು ಅಲ್ಲೆ ಆಗಿವೆ  ದ.ಕರ್ನಾಟಕದ ಅಷ್ಟು ಜನಗಳೂ ಕೂಡ ಉ.ಕ ದ ಅಭಿವೃದ್ಧಿ ಬೇಡ ಅಂತ ಹೇಳಲ್ಲ. ಸರ್ಕಾರದ ಯೋಜನೆ ಗಳನ್ನ ಜನರಿಗೆ ತಲುಪಿಸೊದನ್ನ ವಿಫಲ ಮಾಡಿ ಈಗ ನಾನು ನಾಡೋಡಿತಿನಿ ಅಂತ ಕಿರಿಚೊ ಈ ಉಮೇಶ್ ಕತ್ತಿ, ನಡಹಳ್ಳಿ ಅಂತವರಿಗೆ ಏನ್ ಮಾಡ್ಬೇಕು ಅಷ್ಟಕ್ಕೇ ..  ಅವರು ಹೇಳಿದ ಮಾತ್ರಕ್ಕೆ  ಕೇಂದ್ರ ಸರ್ಕಾರ. ಒಪ್ಪಿಗೆ ನೀಡುತ್ತಾ ನೀಡಿದರೂ (ಭವಿಷ್ಯದಲ್ಲೂ ನೀಡಲ್ಲ)  ಕೇವಲ ೮ ಅಥವಾ ೯ ಜಿಲ್ಲೆಗಳನ್ನ ಇಟ್ಟುಕೊಂಡು  ಅಭಿವೃದ್ಧಿ ಸಾದಿಸೊಕೆ ಆಗುತ್ತಾ ಈಗ ೩೦ ಜಿಲ್ಲೆ ಗಳನ್ನ ಇಟ್ಟುಕೊಂಡೆ  ಕೇಂದ್ರ ದಿಂದ ಅನುದಾನ,  ಸವಲತ್ತುಗಳನ್ನು ತಗೊಳೊಕೆ ಆಗ್ತಾ ಇಲ್ಲ.  ಇನ್ನಾ ೧೦ ಜಿಲ್ಲೆಗ ಳನ್ನು ಇಟ್ಟುಕೊಂಡು ಆಗುತ್ತಾ  ಇದೆಲ್ಲಾ ಉ.ಕ ದವರಿಗೆ ಗೊತ್ತಾಗ್ತಿಲ್ವೊ ಅಥವಾ ಅರ್ಥ ಆಗ್ತಿಲ್ವೊ ನಾನರಿಯೆ..   ನಮಿಗೆ ತಿಳಿದಿರೊ ಉ.ಕ ದ ಸ್ನೇಹಿತರನ್ನ ಕೇ

ಹಂದಿ ಜ್ವರ ಎನ್ನುವ ಮಹಾಮಾರಿ...

ಹಂದಿ ಜ್ವರ ಏಂದರೇನು....? ಹೆಚ್1 ಎನ್1 ಮಹಾಮಾರಿ ಭೀಕರ ಆತಂಕವನ್ನ ಹುಟ್ಟಿಸುತ್ತಿದೆ. ದೇಶದಲ್ಲಿ ಇಲ್ಲಿವರೆಗೂ 663 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲೂ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಿದ್ರೆ ಜನ ಯಾವ ರೀತಿ ಎಚ್ಚರವಾಗಿರಬೇಕು? ಸರ್ಕಾರ ಕೈಗೊಂಡಿರುವ ಕ್ರಮಗಳೇನು.? ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹಂದಿ ಜ್ವರ ಎಂದರೇನು? ಹಂದಿ ಜ್ವರ ಹಂದಿಗಳಿಗೆ ಬರುವ ಶ್ವಾಸಕೋಶದ ಕಾಯಿಲೆ. ಇನ್ ಫ್ಲೂಯಂಜಾ ಹೆಸರಿನ ವೈರಸ್‍ನಿಂದ ಹಂದಿಗಳಿಗೆ ಈ ಜ್ವರ ಬರುತ್ತದೆ. ಹಂದಿ ಜ್ವರ ಮನುಷ್ಯರಿಗೆ ಬರುವುದಿಲ್ಲ. ಆದರೆ ಇದರ ಸೋಂಕು ತಗಲುತ್ತದೆ. ಹುಟ್ಟಿಕೊಂಡದ್ದು ಎಲ್ಲಿ? ಜಗತ್ತಿನ ಅತಿ ದೊಡ್ಡ ಹಂದಿ ಮಾಂಸಗಳನ್ನು ಪೊರೈಸುತ್ತಿರುವ ಸ್ಮಿತ್ ಫೀಲ್ಡ್ ಕಂಪೆನಿಯ ಮೆಕ್ಸಿಕೋದ ಲಗ್ಲೋರಿಯಾದಲ್ಲಿರುವ ಹಂದಿ ಸಾಕುವ ಕೇಂದ್ರದಲ್ಲಿ 2007ರಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತಿದೆ. ಈ ಕೇಂದ್ರದಲ್ಲಿ ಉಸಿರಾಡಲು ಜಾಗವಿಲ್ಲದಂತೆ ಹಂದಿಗಳನ್ನು ಕೂಡಿ ಹಾಕಲಾಗಿತ್ತು. ಹೀಗಾಗಿ ಹಂದಿಗಳ ನಡುವೆ ಈ ವೈರಸ್ ಹರಡಿ ಅವುಗಳ ನೋಡಿಕೊಳ್ಳಲು ಬಂದ ಕೆಲಸದವರಿಗೂ ಹರಡಿ ಅವರಿಂದ ಮನುಷ್ಯರಿಗೂ ಹರಡಿದೆ ಎಂದು ಹೇಳಲಾಗುತ್ತಿದೆ. ಹಂದಿ ಜ್ವರವೊ, ಎಚ್1ಎನ್1..? ಎಚ್1ಎನ್1 ರೋಗಿಗಳಲ್ಲಿ ಹಂದಿಗಳಲ್ಲಿ ಕಂಡುಬರುವ ಈ ಜ್ವರ ಕಾಣಿಸಿದ್ದರಿಂದ ಮೊದಲು ಇದನ್ನು ಹಂದಿ ಜ್ವರ ಎಂದೇ ಕರೆಯಲಾಗಿತ್ತು. ಆದರೆ ಹಂದಿ ಮಾಂಸ ತಿನ್ನುವುದರಿಂದ ಈ ಜ್ವರ ಬರುತ್ತದೆ ಎನ್ನುವ ಸುದ್ದ

ಹಂದಿ ಜ್ವರ ಎನ್ನುವ ಮಹಾಮಾರಿ...

ಹಂದಿ ಜ್ವರ ಏಂದರೇನು....? ಹೆಚ್1 ಎನ್1 ಮಹಾಮಾರಿ ಭೀಕರ ಆತಂಕವನ್ನ ಹುಟ್ಟಿಸುತ್ತಿದೆ. ದೇಶದಲ್ಲಿ ಇಲ್ಲಿವರೆಗೂ 663 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲೂ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಿದ್ರೆ ಜನ ಯಾವ ರೀತಿ ಎಚ್ಚರವಾಗಿರಬೇಕು? ಸರ್ಕಾರ ಕೈಗೊಂಡಿರುವ ಕ್ರಮಗಳೇನು.? ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹಂದಿ ಜ್ವರ ಎಂದರೇನು? ಹಂದಿ ಜ್ವರ ಹಂದಿಗಳಿಗೆ ಬರುವ ಶ್ವಾಸಕೋಶದ ಕಾಯಿಲೆ. ಇನ್ ಫ್ಲೂಯಂಜಾ ಹೆಸರಿನ ವೈರಸ್‍ನಿಂದ ಹಂದಿಗಳಿಗೆ ಈ ಜ್ವರ ಬರುತ್ತದೆ. ಹಂದಿ ಜ್ವರ ಮನುಷ್ಯರಿಗೆ ಬರುವುದಿಲ್ಲ. ಆದರೆ ಇದರ ಸೋಂಕು ತಗಲುತ್ತದೆ. ಹುಟ್ಟಿಕೊಂಡದ್ದು ಎಲ್ಲಿ? ಜಗತ್ತಿನ ಅತಿ ದೊಡ್ಡ ಹಂದಿ ಮಾಂಸಗಳನ್ನು ಪೊರೈಸುತ್ತಿರುವ ಸ್ಮಿತ್ ಫೀಲ್ಡ್ ಕಂಪೆನಿಯ ಮೆಕ್ಸಿಕೋದ ಲಗ್ಲೋರಿಯಾದಲ್ಲಿರುವ ಹಂದಿ ಸಾಕುವ ಕೇಂದ್ರದಲ್ಲಿ 2007ರಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತಿದೆ. ಈ ಕೇಂದ್ರದಲ್ಲಿ ಉಸಿರಾಡಲು ಜಾಗವಿಲ್ಲದಂತೆ ಹಂದಿಗಳನ್ನು ಕೂಡಿ ಹಾಕಲಾಗಿತ್ತು. ಹೀಗಾಗಿ ಹಂದಿಗಳ ನಡುವೆ ಈ ವೈರಸ್ ಹರಡಿ ಅವುಗಳ ನೋಡಿಕೊಳ್ಳಲು ಬಂದ ಕೆಲಸದವರಿಗೂ ಹರಡಿ ಅವರಿಂದ ಮನುಷ್ಯರಿಗೂ ಹರಡಿದೆ ಎಂದು ಹೇಳಲಾಗುತ್ತಿದೆ. ಹಂದಿ ಜ್ವರವೊ, ಎಚ್1ಎನ್1..? ಎಚ್1ಎನ್1 ರೋಗಿಗಳಲ್ಲಿ ಹಂದಿಗಳಲ್ಲಿ ಕಂಡುಬರುವ ಈ ಜ್ವರ ಕಾಣಿಸಿದ್ದರಿಂದ ಮೊದಲು ಇದನ್ನು ಹಂದಿ ಜ್ವರ ಎಂದೇ ಕರೆಯಲಾಗಿತ್ತು. ಆದರೆ ಹಂದಿ ಮಾಂಸ ತಿನ್ನುವುದರಿಂದ ಈ ಜ್ವರ ಬರುತ್ತದೆ ಎನ್ನುವ ಸುದ್ದ

ದೇವರು ಇದ್ದಾನ .........

ದೆವರು ಇದ್ದಾನ ..... ಇದ್ದರು   ಎಲ್ಲಿ ಇದ್ದಾನೆ ಗುಡಿಯಲ್ಲಿರುವನ ಅಥವಾ ಆಕಾಶ ಕ್ಕಿಂತ ಮೇಲೆ ಮನೆ ಮಾಡಿ ಇರುವನಾ ಅಥವಾ  ಸ್ವಾಮೀಜಿಗಳ ಕೈಲ್ಲಿರುವನ ಅಥವಾ ಪೂಜಾರಿಯ ಗಂಟೆ ಯಲ್ಲಿರುವನ ಕಾಣಿಕೆ ಹುಂಡಿಉಲ್ಲಿರುವನಾ ಅಥವಾ ದಶಕಗಳಿಂದ ಈಚೆಗೆ ಮಾಡಿಕೊಂಡಿರುವ ಫೋಟೋದಲ್ಲಿರುವನಾ ಸಾಮಾನ್ಯವಾಗಿ ವಯಸ್ಸಿಗೆ ಬಂದ ಅನ್ನೊದ್ಕಿಂತ ಬುದ್ಧಿ ಬಂದ ಪ್ರತಿಯೊಬ್ಬರಿಗು ಈಗೇಲ್ಲಾ ಅನ್ಸೊದು ಅಸಾಮಾನ್ಯವೆ ಸರಿ ಆದರೂ ನಾವೆಲ್ಲ ಯೋಚನೆ ಮಾಡ್ಬೇಕಾದ ಪ್ರಶ್ನೆನೆ ಅದರೆ ಇವತ್ತು ಟಿ.ವಿ ನೋಡ್ತಾ ಇದ್ದೆ ಅದರ ೧ನ್ಯೊಸ್ ಚಾನೆಲ್ ನಲ್ಲಿ ಶಿರಡಿಬಾಬ ಸಿ.ಸಿ ಕ್ಯಾಮರಾ ದಲ್ಲಿ ಸೆರೆಯಾಗಿದ್ದಾರೆ ಅಂತ ತೋರಿಸಿ  ಚರ್ಚೆ ಮಾಡ್ತಾ ಇದ್ದರು ಒಬ್ಬ ಪುಣ್ಯಾತ್ಮ ಶಿವಮೊಗ್ಗ ದಿಂದ ಕಾಲ್ ಮಾಡಿ  ಸರ್ ನನ್ನ ಹತ್ರ  ಬಾಬ ಬಂದಿದ್ದ್ರು ನಾನು ಅವರಿಗೆ ಬಿಕ್ಷೆ ಅಂತ ೩ರೂ ಕೊಟ್ಟೆ  ಅವರು ನಾನು ಶಿರಡಿ ಯಿಂದ ಬಂದಿರುವುದು  ನನಗೆ ಹಣ ಬೇಡ ಅಂತ ನನ್ನ ಹತ್ರ ಕಾಲಿ ಕಾಗದ ತಗೊಂಡು ೨೦ ರೂ ಮಾಡಿಕೊಟ್ಟರು ಆಮೇಲೆ ನಾನು ಅವರನ್ನು ಮನೆಗೆ ಕರೆದುಕೊಂಡು ಹೊದೆ ನನ್ನ ಹೆಂಡತಿ ಟೀ ಮಾಡಿ ಕೊಟ್ಟರು ಅವರು ಬೇಡ ಅಂದ್ರು ನಾನು ಒತ್ತಾಯ ಮಾಡಿದೆ ಅದಕ್ಕೆ ಅವರು ನಾನು ನಿನ್ಬ ಭಕ್ತಿಗೆ ಮೆಚ್ಚಿ ಬಂದಿರುವೆ ಅಂದ್ರು ಅದ್ರು ಇತ್ತಾಯ ಮಾಡಿ ೧ ಕಪ್ ಕುಡಿಸಿದೆ ಅಮೇಲೆ ಅವರು ನೀನು ಶಿರಡಿಗೆ ಬಾ ಬಂದೆ ಬರ್ತಿಯ ಅಂದ್ರು  ಆಮೇಲೆ ಬಂದಾಗ ನನಗೆ ಕಾಲ್ ಮಾಡು ಅಂತ ನಂಬರ್ ಕೋಟ್ಟ್ರು  ನಂಬರ್ ಕ

ಹೆಂಗಸರಿಗೆ ಮಾತ್ರ ಅಲ್ಲಾ ಮೊಬೈಲ್ಗು ಬ್ಯೂಟಿ ಟಿಪ್ಸ್ ಅವೆ

ನಿಮ್ಮ ಮೊಬೈಲ್‌ನ ಹೋಮ್‌ ಸ್ಕ್ರೀನ್‌ ನಿಮಗೆ ಇಷ್ಟ ಆಗ್ತಾ ಇಲ್ವಾ? ನಿಮಗಿಷ್ಟ ಬಂದಂತೆ ಡಿಸೈನ್‌ ಮಾಡೋ ಆಸೆ ಇದೆಯಾ? ಎಲ್ಲವನ್ನೂ ಸಾಧ್ಯ ಆಗುವಂತೆ ಮಾಡಿದ ಆ್ಯಂಡ್ರಾಯ್ಡ ಎಂಬ ಅಕ್ಷಯ ಪಾತ್ರೆ ನಿಮ್ಮ ಈ ಆಸೆಯನ್ನೂ ನೆರವೇರಿಸಲಿದೆ. ಅದಕ್ಕೋಸ್ಕರ ಈ ಹೊತ್ತು ನಿಮ್ಮ ಬಾಗಿಲ ಮುಂದೆ ನಿಂತಿರುವ ಆಪತಾºಂಧವ ಆ್ಯಂಡ್ರಾಯ್ಡ ಲಾಂಚರ್‌. ಆ್ಯಂಡ್ರಾಯ್ಡ ಮೊಬೈಲ್‌ಗ‌ಳು ಇಂದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಅತಿ ಜನಪ್ರಿಯ ಸಾಧನಗಳು ಅನ್ನೋದು ಹಳೇ ವಿಷ್ಯ. ಆ್ಯಂಡ್ರಾಯ್ಡ ಮೊಬೈಲ್‌ ಫೋನ್‌ಗಳ ಕಾರ್ಯಕ್ಷಮತೆ, ಸುಂದರ ಡಿಸ್ಪೆ$Éà , ಸರಳ ನಿರ್ವಹಣೆ, ಅನೇಕಾನೇಕ ಇಂಟರೆಸ್ಟಿಂಗ್‌ ಅಪ್ಲಿಕೇಷನ್‌ಗಳು ಇವೆಲ್ಲದರಿಂದಾಗಿ ಆ್ಯಂಡ್ರಾಯ್ಡ ಮೊಬೈಲ್‌ ಈ ಜನರೇಷನ್ನಿನ ಹಾಟ್‌ ಫೇವರಿಟ್‌. ಮೂಲತಃ ಆ್ಯಂಡ್ರಾಯ್ಡ ಅನ್ನು ಗೂಗಲ್‌ ಅಭಿವೃದ್ಧಿ ಪಡಿಸಿದ್ದರೂ ಸ್ಯಾಮ್‌ಸಂಗ್‌, ಎಚ್‌ಟಿಸಿ, ಸೋನಿ ಕಂಪನಿಗಳು ಕಂಪನಿಗಳು ಮೂಲ ಆ್ಯಂಡ್ರಾಯ್ಡ ಅನ್ನು ತಮ್ಮ ಗ್ರಾಹಕ ಸಮುದಾಯಕ್ಕೆ ತಕ್ಕಂತೆ ಕೆಲ ಮಾರ್ಪಾಡುಗಳನ್ನು ಮಾಡಿ ಅವುಗಳನ್ನು ಮಾರುಕಟ್ಟೆಗೆ ಬಿಟ್ಟು ಸಿಕ್ಕಾಪಟ್ಟೆ ಲಾಭ ಮತ್ತು ಹೆಸರನ್ನು ಗಳಿಸಿಕೊಂಡದ್ದು ಇತಿಹಾಸ.ಈಗ ಮತ್ತೂಂದು ಹಂತದಲ್ಲಿ ನಿಂತಿದ್ದೇವೆ. ಹೊಸ ದಿನ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳಬೇಕಾದ ಅನಿವಾರ್ಯ ಸಂದರ್ಭದಲ್ಲಿ ಈ ಹೊಸ ಸಾಧ್ಯತೆ ಮೊಬೈಲ್‌ ಬಳಕೆದಾರರಲ್ಲಿ ಹೊಸ ಉತ್ಸಾಹವನ್ನು ಹುಟ್ಟಿಸುವಲ್ಲಿ ಯಶಸ್ಸು ಕಂಡಿದೆ. ಈಗ ಆ್ಯಂಡ್ರಾಯ್ಡ ಲಾಂಚರ್‌ಗಳನ್ನು ಬಳ

ಧನಂಜಯ ಅಲ್ಲಾ

 ಅಂದು ಸೊಮುವಾರ ಅನ್ಸುತ್ತೆ  ನಾನು ಒಂದು ಕೆಲಸದ ಮೇಲೆ  ಬೆಂಗಳೂರಿಗೆ ಹೊರಟ್ಟಿದ್ದೆ  ನಮ್ಮೂರ್ ಬಸ್ಟಾಪ್ ನಲ್ಲಿ ಬಸ್ಸಿಗೆ ಕಾಯ್ತಾ ಇದ್ದೆ  ಇನ್ನೇನು ಬಸ್ ಬರ್ಬೇಕು ಅಷ್ಟರಲ್ಲಿ ನನ್ನ ಹಳೇ ಸ್ನೇಹಿತರು ಒಬ್ಬರು ನನ್ನೆ ದುರುಗುಟ್ಟಿಕೊಂಡು ನೋಡ್ತಾ ಇದ್ದರು  ನಾನು ಅವರನ್ನೇ ನೊಡ್ದೆ ಅವರು ಬಂದು ನೀವು ಧನಂಜಯ ಅಲ್ವಾ ಅಂದ್ರು . ನಾನು ಸುಮ್ನೆ ಕಿಚಾಯ್ಸನ ಅಂದಬಿಟ್ಟು ನಾನು ಧನಂಜಯ ಅಲ್ಲಾ ಅಂದೆ  ಅದಕ್ಕೆ ಅವರು ನೀವು ಅಂದ್ರು ನಾನು ಅವರ ತಮ್ಮ ಧನಂಜಯ ಅಲ್ಲಾ ಅಂದೆ ಅವರು ಮಖ ಗಲಿಬಿಲಿ ಮಾಡ್ಕೊಂಡು  ನಿಮ್ಮ ಹೆಸರು ಅಂದ್ರು ನಾನು ಧನಂಜಯ ಅಲ್ಲಾ ಅಂದೆ ಅವರು ಮತ್ತೆ ಕೇಳಿದ್ರು ನಾನು ಕೂಡ ಧನಂಜಯ ಅಲ್ಲಾ ಅಂದೆ ಅಮೇಲೆ ಸ್ವಲ್ಪ ಹೊತ್ತು ಅದ್ಮೇಲೆ ನಗುತ್ತಾ ನಿಮ್ಮ ನೇಮ್ ಹೇಳಿ ಅಂದ್ರು ನಾನು  ನಾನು ಧನಂಜಯ ಅಲ್ಲಾ ನಮ್ಮಣ್ಣ ಧನಂಜಯ ಅಂದೆ ಅವರು ನನ್ನೆ ನೂಡಿದ್ರು ನಾನು ಏಕೆ ಧನಂಜಯ ಅಲ್ಲಾ ಅಂತ ಹೆಸರು ಇಟ್ಕೊ ಬಾರದ ಅಂದೆ  ಅವರು ಸುಮ್ನೆ ಹಿಂದೆ ಹೊದರು ನಾನು ನಿಜ ಹೆಳೊಕೆ ಹೊಗ್ನೆ ಇಲ್ಲಾ ಅವರು ಈಗ್ಲೂ ನನ್ನ ಅಂಗೆ ನೂಡ್ತಾ ಇರ್ತಾರೆ ಅಲ್ಲಾ ನೀವು ಕನ್ಫ್ಯೊಸ್ ಮಾಡ್ಕೋ ಬೇಡಿ ಹೆಸರಲ್ಲಿ  ಏನಿದೆ ಅಲ್ವಾ ಹೆಸರ ಮುಂದೆ ಮೆಣಸಿನಕಾಯಿ ಇಟ್ಟುಕೊಂಡ್ರೇನು ಹಿಂದೆ  ಇಟ್ಟುಕೊಂಡ್ರೇನು ನಮಗೇನಾದ್ರು ಉರಿಯುತ್ತಾ